‘ಎಷ್ಟೋ ಪ್ರಕರಣಗಳಲ್ಲಿ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡವರು ಮನೆ, ಗದ್ದೆ ಮಾರಿ ನೊಂದವರಿಗೆ ಪರಿಹಾರ ನೀಡಿದ್ದಾರೆ. ಇಂಥಹ ಪರಿಸ್ಥಿತಿ ನಿಮಗೆ ಬರಬಾರದು ಎನ್ನುವ ಉದ್ದೇಶದಿಂದ ನಾವು ಇಂತಹ ಕಾರ್ಯಾಚರಣೆ ನಡೆಸುತ್ತೇವೆ. ಆದ್ದರಿಂದ, ನೀವು ನಿಮ್ಮ ವಾಹನಗಳಿಗೆ ಇನ್ಸೂರೆನ್ಸ್ ಮಾಡಿಸಿಕೊಳ್ಳದೆ ವಾಹನ ಓಡಿಸಬಾರದು’ಎಂದರು.