ಫಾದ್ರಿ ಜೆರ್ಮ್, ಬಾಲಕೃಷ್ಣ ಭಟ್, ಶಂಷುಉಲ್ಲಾ ಮಾತನಾಡಿದರು. ತಹಶೀಲ್ದಾರ್ ಸಿ.ಜಿ. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಎಸ್. ಇಂದ್ರಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಗ್ರೇಡ್-2 ತಹಶೀಲ್ದಾರ್ ನಾಗರಾಜು, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಅನಂತ್, ಅಕ್ಷರ ದಾಸೋಹ ಅಧಿಕಾರಿ ಚೆಲುವನಾರಾಯಣಸ್ವಾಮಿ, ಅಧಿಕಾರಿ ಸತೀಶ್, ನಿವೃತ್ತ ಗ್ರೇಡ್ -2 ತಹಶೀಲ್ದಾರ್ ಮರಿಯಯ್ಯ ಇದ್ದರು. ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.