ಕಾರ್ಯಾಚರಣೆಯಲ್ಲಿ ಶ್ರಮಿಸಿದ ಅರಸೀಕೆರೆ ನಗರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರಯ್ಯ ಹಾಗೂ ಉಪ ನಿರೀಕ್ಷ ತಿಮ್ಮಯ್ಯ, ಬೇಲೂರು ಪಿಎಸ್ಐ ಎಸ್.ಜಿ.ಪಾಟೀಲ್ ಮತ್ತು ಸಿಬ್ಬಂದಿ ಮಂಜೇಗೌಡ, ರಂಗಸ್ವಾಮಿ, ರಘು, ಕುಮಾರ್, ಹರೀಶ್, ರಮೇಶ್, ಅನಿತಾ, ಶುಭಾ, ಪೀರ್ಖಾನ್, ಕಚೇರಿಯ ಜೀಪ್ ಚಾಲಕ ಚಂದ್ರಶೇಖರ್ ಅವರ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಾ ಪತ್ರ ನೀಡಲಾಯಿತು.