‘ಶುಕ್ರವಾರ ಬೆಳಿಗ್ಗೆಸ್ಮೇಹಿತರ ಜತೆ ಕೃಷ್ಣೇಗೌಡರುಕಾರಿನಲ್ಲಿ ಹೋಗುತ್ತಿದ್ದಾಗನಗರದ ಎಂ.ಜಿ ರಸ್ತೆ ಡೆಂಟಲ್ ಕಾಲೇಜಿನ ತಿರುವಿನಲ್ಲಿ ಉದ್ದೂರಿನ ಪುರ್ಶಿ, ಮಣಚನಹಳ್ಳಿಯ ಧರ್ಮ, ಕುಮಾರ, ಸುರೇಶ, ಪ್ರಶಾಂತ್, ಹರೀಶ್ ಮತ್ತು ಯತೀಶ್ ಎಂಬುವರು ಅಡ್ಡಗಟ್ಟಿ, ಅವರನ್ನು ಬೆದರಿಸಿ, ಹಲ್ಲೆ ಮಾಡಿ ಅಪಹರಿಸಿದ್ದಾರೆ.