ಆದರೆ 33ನೇ ನಿಮಿಷದಲ್ಲಿ ಗೊಂಜೆಲೊ ಮತ್ತೊಂದು ಗೋಲು ಹೊಡೆದು ತಿರುಗೇಟು ನೀಡಿದರು. ನಾಲ್ಕನೇ ಕ್ವಾರ್ಟರ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ತಂಡವಾಗಿ ಆರಂಭವಾಯಿತು. ಭಾರತದ ತಲ್ವಿಂದರ್ ಅವರು ಚೆಂಡನ್ನು ಗುರಿ ಸೇರಿಸಲು ಮಾಡಿದ ಪ್ರಯತ್ನವನ್ನು ಎದುರಾಳಿ ತಂಡದ ಗೋಲ್ಕೀಪರ್ ತಡೆದರು. ಇದರಿಂದಾಗಿ ಭಾರತಕ್ಕೆ ಜಯಿಸಲು ಸಾಧ್ಯವಾಗಲಿಲ್ಲ.