ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ತೇಲಿ ಬಂದ ಟಿ.ವಿ

Last Updated 19 ಜೂನ್ 2022, 3:21 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶನಿವಾರ ಒಂದು ಗಂಟೆಗೂ ಹೆಚ್ಚು ಕಾಲ ರಭಸದ ಮಳೆಯಾಯಿತು.

ಸಂಜೆ 5.45ಕ್ಕೆ ಗುಡುಗು ಸಹಿತ ಜೋರಾಗಿ ಮಳೆ ಬಿತ್ತು. ತಗ್ಗು ಪ್ರದೇಶವಾದ ರೇಣುಕಾಂಬಾ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ಹರಿಯಿತು. ಅಲ್ಲದೇ ಚರಂಡಿ ಮುಚ್ಚಿಕೊಂಡಿದ್ದರಿಂದ ಕೆಲ ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿ ಅವಾಂತರವಾಯಿತು.

ಮಾಧ್ಯಮಿಕ, ಶಾಲಾ ಆವರಣದಲ್ಲಿ ನೀರು ನಿಂತಿತ್ತು. ಬಾಗೂರು ರಸ್ತೆ, ಬಿ.ಎಂ. ರಸ್ತೆಯಲ್ಲಿ ಮಳೆಯ ನೀರು ಹರಿಯಿತು.

ರೇಣುಕಾಂಬಾ ರಸ್ತೆಯಲ್ಲಿ ಅಂಗಡಿಗಳ ಮುಂದೆ ರಿಪೇರಿ ಮಾಡಲು ಇಟ್ಟಿದ ಟಿ.ವಿ. ಮಳೆಯ ನೀರಿನಲ್ಲಿ ರಸ್ತೆಯಲ್ಲಿ ತೇಲಿ ಬಂತು ಎಂದು ಸಮಾಜ ಸೇವಕ ಸಿ.ಟಿ. ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT