ಪ್ರಾರಂಭದಲ್ಲಿ ಅಕ್ಕನ ವಚನ ಪ್ರಾರ್ಥನೆ, ಶಿವಾನುಭವ, ತೊಟ್ಟಿಲೋತ್ಸವ, ಅಕ್ಕನ ಮೂರ್ತಿಗೆ ಅರ್ಚನೆ ನಡೆಯಿತು. ಅಕ್ಕನಬಳಗದ ತಾಯಂದಿರಾದ ಚಂಪಾ ಹುಣಸಿಕಟ್ಟಿ, ಗಿರಿಜಾ ಮುಷ್ಠಿ, ಶಿವಲೀಲಾ ತಟಪಟ್ಟಿ, ವನಿತಾ ಮಾಗನೂರ ಹಾಗೂ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಸ್.ಎಸ್. ಮುಷ್ಠಿ, ಸಹ ಕಾರ್ಯದರ್ಶಿ ಎನ್.ಬಿ.ತಾಂಡೂರ, ಸದಸ್ಯರಾದ ಜಿ.ಕೆ.ಹೂಗಾರ ಹಾಜರಿದ್ದರು.