ಬುಧವಾರ, 24 ಡಿಸೆಂಬರ್ 2025
×
ADVERTISEMENT
ADVERTISEMENT

ಅನ್ನ ದಾಸೋಹ ತಯಾರಿಗೆ 200 ಮಂದಿ

ಹುಕ್ಕೇರಿಮಠ ಜಾತ್ರಾ ಮಹೋತ್ಸವ | ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ | ನಿತ್ಯವೂ 15 ಸಾವಿರ ಮಂದಿಗೆ ಊಟ
Published : 24 ಡಿಸೆಂಬರ್ 2025, 2:40 IST
Last Updated : 24 ಡಿಸೆಂಬರ್ 2025, 2:40 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಕ್ತರ ದಾಸೋಹ ಸಿದ್ಧಪಡಿಸಲು ಮಹಿಳೆಯರು ಬದನೆಕಾಯಿಯನ್ನು ಮಂಗಳವಾರ ತುಂಡರಿಸಿದರು
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಕ್ತರ ದಾಸೋಹ ಸಿದ್ಧಪಡಿಸಲು ಮಹಿಳೆಯರು ಬದನೆಕಾಯಿಯನ್ನು ಮಂಗಳವಾರ ತುಂಡರಿಸಿದರು
ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ಅವರಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸಲು ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕ್ರೀಡಾಂಗಣದ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು
ಸದಾಶಿವ ಸ್ವಾಮೀಜಿ ಹಾವೇರಿ ಹುಕ್ಕೇರಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT