ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ಸಿ.ಪಾಟೀಲ, ಸವಣೂರ ತಾಲ್ಲೂಕು ಅಧ್ಯಕ್ಷ ಎಂ.ಜೆ.ಮುಲ್ಲಾ, ಮುಖಂಡರಾದ ಶಿವಾನಂದ ರಾಮಗೇರಿ, ವೀರೇಶ ಆಜೂರ, ಸತೀಶ ಆಲದಕಟ್ಟಿ, ಶಂಭಣ್ಣ ಆಜೂರ, ಎಂ.ಎನ್.ಹೊನ್ನಕೇರಿ, ಬಸವರಾಜ ರಾಗಿ, ಎಂ.ಎಂ.ಖಾಜಿ, ಸಿ.ಎಸ್.ಪಾಟೀಲ, ರಾಜು ಕಮ್ಮಾರ, ಗದಿಗೆಪ್ಪ ಬಳ್ಳಾರಿ, ಯಲ್ಲಪ್ಪ ನರಗುಂದ, ಅಯೋಬಖಾನ್ ಪಠಾಣ, ಯಸೋಬ ಭಾವಿಕಟ್ಟಿ ಇದ್ದರು.