ಬಸವಣ್ಣೆವ್ವ ನೀಲಕಂಠಪ್ಪ ಎಲಿಗಾರ, ಕವಿತಾ ಮಲ್ಲಿಕಾರ್ಜುನ ವರ್ದಿ, ನಾಗವೇಣಿ ಸಂಗಮೇಶ ವರ್ದಿ, ಸುಭಾಷ್ ಚನ್ನಬಸಪ್ಪ ಮನ್ನಂಗಿ, ಮಕ್ಕಳಾದ ಸಮರ್ಥ ಮಲ್ಲಿಕಾರ್ಜುನ ವರ್ದಿ ಮತ್ತು ಶ್ರೇಯಾ ಸಂಗಮೇಶ ವರ್ದಿ ಗಾಯಗೊಂಡಿದ್ದಾರೆ. ಇವರಿಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.