ವಿಭಾಗಾಧಿಕಾರಿ ಎಸ್, ಈರಣ್ಣ,ಉಪವಿಭಾಗಾಧಿಕಾರಿಗಳಾದ ಸಿ.ಬಿ. ಹೊಸಮನಿ, ಜಾಗೃತದಳದ ಸಹಾಯಕ ಎಂಜಿನಿಯರ್ ನಾಗರಾಜ, ಸ್ಥಳೀಯ ಸಮಿತಿಯ ಅಧ್ಯಕ್ಷ ಎಂ.ಎಸ್. ಕುಮ್ಮೂರ, ಕೇಂದ್ರ ಸಮಿತಿ ಸದಸ್ಯ ಎ.ಎಚ್. ಸಾಳುಂಕೆ, ಮಾಜಿ ಸಂಘಟನಾ ಕಾರ್ಯದರ್ಶಿ ಸಿ.ಎ ಕೂಡಲಮಠ, ಸಿ.ಎನ್. ಬಡ್ನಿ, ನಿವೃತ್ತ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್.ಟಿ ಹಾವೇರಿ ಮಾತನಾಡಿದರು.