ಶನಿವಾರ, 28 ಫೆಬ್ರುವರಿ 2026
×
ADVERTISEMENT

ರಾಣೆಬೆನ್ನೂರು: ಬಸ್‌ ಹೊಗೆ, ಹೈರಾಣಾದ ಜನ

ಮುಕ್ತೇಶ್ವರ ಪಿ. ಕೂರಗುಂದಮಠ
Published : 28 ಫೆಬ್ರುವರಿ 2026, 6:41 IST
Last Updated : 28 ಫೆಬ್ರುವರಿ 2026, 6:41 IST
ADVERTISEMENT
ಫಾಲೋ ಮಾಡಿ
Comments
ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಹೆಚ್ಚು ಹೊಗೆ ಉಗುಳುವ ಬಸ್‌
ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಹೆಚ್ಚು ಹೊಗೆ ಉಗುಳುವ ಬಸ್‌
ವಾಕರಸಾಸಂ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಬಸ್‌ಗಳು ಹೊಗೆ ಉಗುಳುವ ಮೂಲಕ ಪರಿಸರಕ್ಕೆ ಮಾರಕವಾಗುತ್ತಿರುವುದು ವಿಪರ್ಯಾಸ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯ. ಪ್ರಾಣಿ ಪಕ್ಷಿ ಮನುಷ್ಯನಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಬೇಕು
ಎಚ್‌.ಎಫ್‌. ಅಕ್ಕಿ ನೀಡ್ಸ್‌ ಸಂಸ್ಥೆ 
ಬಸ್‌ಗಳ ಹೊಗೆ ಪ್ರಮಾಣವನ್ನು ಸಮರ್ಪಕವಾಗಿ ಪರಿಶೀಲಿಸಲಾಗುವುದು.  ಹೆಚ್ಚಿನ ಹೊಗೆ ಬಿಡುವ ಬಸ್‌ಗಳು ಕಂಡುಬಂದರೆ ಅವುಗಳ ಮಾರ್ಗದಲ್ಲಿ ಬದಲಿ ಬಸ್‌ ವ್ಯವಸ್ಥೆ ಮಾಡಲಾಗುವುದು
ಆರ್. ಸಿ. ಪಾಟೀಲ ರಾಣೆಬೆನ್ನೂರು ಘಟಕ ವ್ಯವಸ್ಥಾಪಕ
ADVERTISEMENT
ADVERTISEMENT
ADVERTISEMENT