ಕಾಲೇಜಿನ ಭೂಗೋಳಶಾಸ್ತ್ರ ವಿಭಾ ಗದ ಮುಖ್ಯಸ್ಥ ಡಾ. ಪ್ರಕಾಶ ಹೊಳೇರ ಪ್ರಾಸ್ತಾವಿಕ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಳ, ಓಝೋನ್ ನಾಶದ ಬಗ್ಗೆ ವಿವರಿಸಿದರು.ಪ್ರಾಚಾರ್ಯ ಪ್ರೊ.ಎಸ್.ವಿ.ಸೋಮನಾಥ ಮತ್ತು ಜನತಾ ಶಿಕ್ಷಣ ಸಂಸ್ಥೆ ಸಂಸ್ಥೆಯ ಉಪಾಧ್ಯಕ್ಷ ಪಿ.ವೈ.ಗುಡಗುಡಿ ಮಾತನಾಡಿದರು. ನಿರ್ದೇಶಕರಾದ ಸುರೇಶ ರಾಯ್ಕರ, ಆರ್.ಎಂ.ತಿತ್ತಿ, ಪ್ರಾಧ್ಯಾಪಕರಾದ ಸಿ.ಮಂಜುನಾಥ, ಡಾ.ಎಂ.ಎಚ್.ಹೊಳಿಯಣ್ಣನವರ, ಸೌಭಾಗ್ಯ ಹುರಳಿಕುಪ್ಪಿ ಹಾಜರಿದ್ದರು.ವಿದ್ಯಾರ್ಥಿ ಪವಿತ್ರಾ.ಎ.ಕೆ.ಮತ್ತು ಸುಜ್ಞಾನಿ ಬಬಲಾದಿ ಪ್ರಾರ್ಥಿಸಿದರು. ಚಿದಾನಂದ ಈರಣ್ಣನವರ ಮತ್ತು ಶಿವರಾಜಕುಮಾರ ಗೊಂದಿ ಸ್ವಾಗತಿಸಿದರು. ಪೂರ್ಣಿಮಾ ನಿರೂಪಿಸಿದರು.