ಚರಂಡಿ ಮೇಲೆ ಅಕ್ರಮ ನಿರ್ಮಾಣದ ಪರಿಣಾಮ, ಹಲವೆಡೆ ತ್ಯಾಜ್ಯ ತುಂಬಿ ಕೊಳಚೆ ನೀರಿನ ಹರಿವು ಸ್ಥಗಿತಗೊಂಡಿತ್ತು. ಅಕ್ರಮ ತೆರವಿನ ಬಳಿಕ, ತ್ಯಾಜ್ಯವನ್ನು ತೆಗೆಯಲಾಯಿತು. ತಹಶೀಲ್ದಾರ್ ಜೆ.ಬಿ. ಮಜ್ಜಗಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಂದ್ರ ದೊಡ್ಮನಿ, ಎಚ್.ಎನ್. ದಾವಣಗೆರೆ ಇದ್ದರು.