ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ | ಬಿಸಿಲಿನ ಝಳಕ್ಕೆ ತತ್ತರಿಸಿದ ಬಾಳೆ

ಬಟ್ಟೆ ಕಟ್ಟಿ ಬೆಳೆ ರಕ್ಷಣೆ; ದೂರದಿಂದ ನೀರು ಪೂರೈಕೆ
ಶಿವರಾಜ ಘಾಣೂರ
Published : 16 ಏಪ್ರಿಲ್ 2024, 4:59 IST
Last Updated : 16 ಏಪ್ರಿಲ್ 2024, 4:59 IST
ಫಾಲೋ ಮಾಡಿ
Comments
ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ. ಇಷ್ಟಾದರೂ ಮುಂದೆ ಫಸಲಿಗೆ ಬೆಲೆ ಸಿಗುತ್ತದೆ ಎನ್ನವ ಯಾವ ನಂಬಿಕೆಯೂ ಇಲ್ಲ. ಎಲ್ಲ ದೇವರ ಆಟ.
ಶಂಕರರಾವ ಭಾಮಣಿ ಪಾಟೀಲ, ರೇವೂರ ರೈತ
ಝಳದಿಂದ ಬೆಳೆ ರಕ್ಷಣೆಗೆ ಸೆಡ್‌ನೆಟ್ ( ಹಸಿರು ಬಣ್ಣದ ಬಟ್ಟೆ) ಸುತ್ತಿದ್ದೇವೆ. ಸಾಮಾನ್ಯ ಖರ್ಚಿನ ಜತೆ ಇದೂ ಹೊರೆಯಾಗಿದೆ. ಬೇರೆಯವರ ರೈತ ಹೊಲದಿಂದ ನೀರು ಪಡೆದಿದ್ದೇನೆ.
ಸಿದ್ಧರಾಮ, ರೈತ
ಶೆಡ್‌ ನೆಟ್ ಕಟ್ಟಿ ಬಾಳೆ ಬೆಳೆ ರಕ್ಷಣೆಗೆ ಮುಂದಾದ ರೈತರು
ಶೆಡ್‌ ನೆಟ್ ಕಟ್ಟಿ ಬಾಳೆ ಬೆಳೆ ರಕ್ಷಣೆಗೆ ಮುಂದಾದ ರೈತರು
ಶಂಕರರಾವ ಭಾಮಣಿ ಪಾಟೀಲ
ಶಂಕರರಾವ ಭಾಮಣಿ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT