ಪತ್ನಿ ಪದ್ಮಪ್ರಿಯಾ ಮತ್ತು ಮಗಳು ನೇಹಾ ಜೊತೆ ಘತ್ತರಗಿಗೆ ಬಂದಿದ್ದ ಸುರೇಶ್ ಅವರು ದೇವಿ ದರ್ಶನಕ್ಕೂ ಮೊದಲು ಭೀಮಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಪತ್ನಿ, ಮಗಳು ನದಿ ದಡದ ಕಲ್ಲಿನ ಮೇಲೆ ಕುಳಿತಿದ್ದರೆ ಸತೀಶ್ ಸ್ನಾನ ಮಾಡಲೆಂದು ನದಿಗೆ ಇಳಿದಾಗ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋದರು ಎಂದು ಪೊಲೀಸರು ತಿಳಿಸಿದ್ದಾರೆ.