ಆಳಂದ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜುಗಳ ಫಲಿತಾಂಶ ಕುಸಿತ, ಪ್ರವೇಶ ಪಡೆಯಲು ವಿದ್ಯಾರ್ಥಿಗಳ ನಿರಾಸಕ್ತಿ
ಸಂಜಯ ಪಾಟೀಲ
Published : 23 ಜೂನ್ 2024, 5:09 IST
Last Updated : 23 ಜೂನ್ 2024, 5:09 IST
ಫಾಲೋ ಮಾಡಿ
Comments
ಆಳಂದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿಂತ ಮಳೆ ನೀರು
ಮಾದನ ಹಿಪ್ಪರಗಿ ಗಡಿಭಾಗದಲ್ಲಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರವೇಶ ಪಡೆಯಲು ಉತ್ಸುಕರಾಗಿದ್ದಾರೆ. ಪದವಿ ಕಾಲೇಜು ಇರುವುದರಿಂದ ವಿಜ್ಞಾನ ವಿಭಾಗಕ್ಕೆ ಅವಕಾಶ ಸಿಕ್ಕರೆ ಅನುಕೂಲವಾಗಲಿದೆ.
ರಮೇಶ ಕುಲಕರ್ಣಿ, ಪ್ರಾಚಾರ್ಯ, ಮಾದನ ಹಿಪ್ಪರಗಿ ಪಿಯು ಕಾಲೇಜು