ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಚಿತ್ತಾಪುರ: ಕೆಆರ್‌ಐಡಿಎಲ್ ಹೆಸರಿನಲ್ಲಿ ಕಾಗಿಣಾ ನದಿ ಮರಳು ಲೂಟಿ?

ಸರ್ಕಾರಿ ದಾಸ್ತಾನು ಅಡ್ಡೆಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು!
Published : 15 ಏಪ್ರಿಲ್ 2025, 4:42 IST
Last Updated : 15 ಏಪ್ರಿಲ್ 2025, 4:42 IST
ಫಾಲೋ ಮಾಡಿ
Comments
ಕಾಗಿಣಾ ನದಿಯಿಂದ ಮರಳು ಎತ್ತಿ ದಾಸ್ತಾನು ಮಾಡಿಕೊಂಡು ರಾಯಲ್ಟಿ ಪ್ರಕಾರ ಮರಳು ಮಾರಾಟ ಮಾಡಲು ಕೆಆರ್‌ಐಡಿಎಲ್‌ಗೆ 40 ಎಕರೆ ಲೀಸ್ ನೀಡಲಾಗಿದೆ. ಅದಕ್ಕೆ ಆ ಇಲಾಖೆಯು ಗಣಿ ಇಲಾಖೆಗೆ ಶುಲ್ಕ ಪಾವತಿಸಿರುತ್ತದೆ. ಅದರ ಎಲ್ಲಾ ನಿರ್ವಹಣೆ ಜವಾಬ್ದಾರಿಯನ್ನು ಅದೇ ಇಲಾಖೆ ನೋಡಿಕೊಳ್ಳುತ್ತದೆ.
ಪ್ರವೀಣ ಕುಲಕರ್ಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT