ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದಲ್ಲಿ ಪ್ರವಾಹದ ರೀತಿ ಮಳೆ ನೀರು ಹರಿದು ಮನೆಗಳು ಜಲಾವೃತವಾಗಿರುವುದು
ಚಿಂಚೋಳಿ ತಾಲ್ಲೂಕು ಬೆನಕನಳ್ಳಿ ಗ್ರಾಮದ ಹೊಸ ಬಡಾವಣೆಯಲ್ಲಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿದ್ದರಿಂದ ಅಜ್ಜಿಯೊಬ್ಬರು ಖುರ್ಚಿಯ ಮೇಲೆ ಕುಳಿತಿರುವುದು

ನಮ್ಮ ಊರಿನ ಜನರ ಗೋಳು ಕೇಳುವವರೇ ಇಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಅವರು ಕಣ್ಣೊರೆಸುವುದು ಬಿಟ್ಟು ಸಮಸ್ಯೆಗೆ ಶಾಸ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು
ಮಲ್ಲು ರಾಯಪ್ಪಗೌಡ ಸ್ಥಳೀಯ ಯುವ ಮುಖಂಡ
ನಮಗೆ ಬಂದ ಕಷ್ಟ ಯಾರಿಗೂ ಬರಬಾರದು. ನಮ್ಮ ಮನೆಗಳಿಗೆ ನೀರು ನುಗ್ಗದಂತೆ ಮಾಡಿದರೆ ಸಾಕು. ಇಲ್ಲವಾದರೆ ಮಳೆಗಾಲ ಮುಗಿಯುವವರೆಗೆ ನಮಗೆ ಬೇರೆ ಕಡೆ ಸ್ಥಳಾಂತರಿಸಿ
ಪಾರ್ವತಿ ಸೂರ್ಯಕಾಂತ ಸಾಲಳ್ಳಿ ಗ್ರಾಮಸ್ಥೆ ಬೆನಕನಳ್ಳಿ
ಬಂಟನಳ್ಳಿ ಬೆನಕಳ್ಳಿ ಸೀಮೆಯಿಂದ ಬರುವ ನೀರು ಹರಿಯುವ ನಾಲಾದ ಒತ್ತುವರಿ ತೆರವುಗೊಳಿಸಿ ನೀರು ಬೇರೆ ಕಡೆಗೆ ತಿರುಗಿಸಲು ಕೋರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದೇವೆ. ಸಚಿವ ಡಾ. ಶರಣಪ್ರಕಾಶ ಪಾಟೀಲ ₹25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದಾರೆ
ಶರಣಕುಮಾರ ದೇಸಾಯಿ ಗ್ರಾಮದ ಮುಖಂಡ