ಜೇವರ್ಗಿ: ಅವಳಿ ತಾಲ್ಲೂಕಿನ ನೀರಾವರಿಗೆ ಆದ್ಯತೆ ಸಿಕ್ಕೀತೆ?
ವಿಜಯಕುಮಾರ ಎಸ್.ಕಲ್ಲಾ
Published : 24 ಫೆಬ್ರುವರಿ 2026, 7:24 IST
Last Updated : 24 ಫೆಬ್ರುವರಿ 2026, 7:24 IST
ADVERTISEMENT
ಫಾಲೋ ಮಾಡಿ
Comments
ಡಾ.ಅಜಯ ಸಿಂಗ್ ಶಾಸಕ
ಸದಾನಂದ ಪಾಟೀಲ ಸಾಹಿತಿ
ಅರುಣರೆಡ್ಡಿ ಶಿವಪೂರ ಯುವ ಹೋರಾಟಗಾರ
ಕಳೆದ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನರಿಬೋಳ–ಚಾಮನೂರ ಹೊನ್ನಾಳ–ತುನ್ನೂರ ಸೇತುವೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಚಿಗರಹಳ್ಳಿ–ಯಡ್ರಾಮಿ–ನಾಗರಹಳ್ಳಿ ಕ್ರಾಸ್ವರೆಗೆ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು