‘ಗ್ರಾಮದ ಹನುಮಾನ ಮಂದಿರ ಎದುರು ರಸ್ತೆಯಲ್ಲಿ ಶುಕ್ರವಾರ ಚಂದ್ರಕಾಂತ(ಮುರುಳಿ), ಬಸವರಾಜ ದೊಡ್ಡನೋರ್ ತನ್ನ ಮಗ ಶಿವಕುಮಾರನಿಗೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಶಿವಕುಮಾರ ಮನೆಗೆ ತೆರಳಿ ಮಲಗಿದ್ದ. ಬೆಳಿಗ್ಗೆ ಎಬ್ಬಿಸಿದರೆ ಎಳಲಿಲ್ಲ’ ಎಂದು ತಾಯಿ ಪದ್ಮಾವತಿ ಅಂಜಣ್ಣ ಗಾರಲೋರ್ ಚಿಂಚೋಳಿ ಠಾಣೆಗೆ ದೂರು ನೀಡಿದ್ದಾರೆ.