ಮಾತೋಶ್ರೀ ಕಾವೇರಮ್ಮ, ಸೈಬಣ್ಣ ನೀಲೂರ, ಸಿದ್ರಾಮಪ್ಪ ಆಲಗೂಡಕರ, ಮಲಕಾಜಪ್ಪ ಮುಗಳಿ, ವಿಶ್ವಾರಾಧ್ಯ, ಶಿವರಾಯ ಮೂಲಗೆ, ಶಿವಾನಂದ ಮಠಪತಿ, ಮಲ್ಲಣ್ಣ ಕಣ್ಣಿ, ಗುರುಲಿಂಗಪ್ಪ ಡೋಣಿ, ಸಿದ್ಧಾಂತ ಶಿಖಾಮಣಿಯ ಪ್ರವಚನದ ವೇದಿಕೆಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಅಮೃತಪ್ಪ ಮಲ್ಕಪ್ಪಗೌಡ ಸ್ವಾಗತಿಸಿದರು. ಪುರಾಣಿಕರಾದ ಸಿದ್ಧೇಶ್ವರ ಶಾಸ್ತ್ರಿ, ಮೌನೇಶ ಪಂಚಾಳ ಸಂಗೀತ ಕಾರ್ಯಕ್ರಮ ನೀಡಿದರು. ಡಾ.ಶಿವಶರಣಪ್ಪ ಸರಸಂಬಾ ನಿರೂಪಿಸಿದರು.