ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡ ಗುರುನಂದೇಶ ಕೋಣಿನ, ದೇವಿಂದ್ರಪ್ಪ ಪಾಟೀಲ, ಶಬ್ಬೀರಮಿಯಾ, ಗೌರಿಶಂಕರ ಕಿಣ್ಣಿ, ಸಂತೋಷಕುಮಾರ ಹೊಸಳ್ಳಿ, ರಾಮಚಂದ್ರ ಹೊಸಳ್ಳಿ, ಯೋಗೇಶ ಹೆಬ್ಬಾಳ, ಮಲ್ಲು ಚಿಕ್ಕ ಅಗಸಿ, ಆಕಾಶ ಸಾಲಿಮಠ, ವೀರೇಶ ಸಾಲಿಮಠ, ಅಲ್ಲಾ ಪಟೇಲ ಮೊಘಾ, ಇಸ್ಮಾಯಿಲ್, ಶ್ರಾವಣಕುಮಾರ ಇದ್ದರು.