ಮುಖ್ಯ ಅತಿಥಿಗಳಾಗಿ ಆಗಮಿಸಿದ್ದವ ಅಸೋಸಿಯೇಷನ್ ಅಧ್ಯಕ್ಷರಾದ ಜಿತೇಂದ್ರ ಮಿಶ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ರಾಜಶೇಖರ ಶೀಲವಂತ, ಕಾರ್ಯದರ್ಶಿ ಅನಿಕುಮಾರ ಗಂಗಾಣೆ ಮತ್ತು ಭಾರತ್ ಸಿಮೆಂಟ್ ಜನರಲ್ ಮ್ಯಾನೇಜರ್ ಮಂಜುನಾಥ ಎ.ಪಿ. ಮತ್ತು ಡಾ.ಆರ್.ಎನ್. ಸಾಲೂಟಗಿ, ಡಾ.ಶ್ರೀನಿವಾಸ ಗಾಳಿ, ಡಾ.ಸುಶ್ಮಾ ಗಾಳಿ ಅವರು ವೇದಿಕೆಯಲ್ಲಿದ್ದರು.