ವಿಜ್ಞಾನಿಗಳು ಹೇಳುವುದೇನು: ಕಳೆನಾಶಕದ ರಾಸಾಯನಿಕ ಕಣಗಳು ಭೂಮಿಗೆ ಸೇರಿದರೆ ಅವು ಜೈವಿಕ ವಿಘಟನೆಯಾಗದೇ ಭೂಮಿಯಲ್ಲಿಯೇ ಉಳಿದು ಕೆರೆ, ನದಿ, ಅಂತರ್ಜಲ, ಮತ್ತು ಆಮ್ಲಜನಕಕ್ಕೆ ಅತಿ ಸುಲಭವಾಗಿ ಸೇರುತ್ತವೆ. ಇದು ಮನುಷ್ಯನ ದೇಹ ಸೇರಿ ಕ್ಯಾನ್ಸರ್, ಸಣ್ಣಮಕ್ಕಳಿಗೆ ಮೈತುರಿಕೆ, ಬುದ್ಧಿಮಾಂದ್ಯತೆ, ಚರ್ಮದ ಕಾಯಿಲೆ, ದೊಡ್ಡವರಲ್ಲಿ ಬಂಜೆತನ ತರಲಿದೆ, ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು.