ಪಾಟೀಲಜೀ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಯಶಸ್ಸಿಗೆ ಸಾವಿರಾರು ಜನರ ತನು ಮನ ಮತ್ತು ಧನದ ಸಹಕಾರ ನೀಡುತ್ತಿದ್ದಾರೆ. ವಿಶೇಷವಾಗಿ ಕಾರ್ಯಕ್ಕೆ ಭೂಮಿ ನೀಡಿದ ರೈತರ ಸಹಕಾರ ಅತ್ಯಂತ ಹಿರಿದಾಗಿದ್ದು ಸ್ಮರಣೀಯವಾಗಿದೆ
ಸದಾಶಿವ ಸ್ವಾಮೀಜಿ ಅಧ್ಯಕ್ಷ ಕೊ.ಬ.ಭಾ.ಶಿ.ಸಮಿತಿ
ಭಗವಂತರಾವ ಪಾಟೀಲ
ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿರುವುದು ಅತೀವ ಸಂತಸ. ಈ ಕಾರ್ಯಕ್ರಮದಲ್ಲಿ ನಾನು 15 ಗ್ರಾಮಗಳ ಪ್ರಮುಖನಾಗಿ ಸೇವೆ ಸಲ್ಲಿಸುತ್ತಿರುವ ಖುಷಿಯಿದೆ
ಭಗವಂತರಾವ ಪಾಟೀಲ ಸ್ವರ್ಣ ಜಯಂತಿ ಕಾರ್ಯಸ್ಥಳ ಪ್ರಮುಖ
ಜಗದೇವಿ ಮಡಿವಾಳ
ದೇಶದ ಜನತೆಯ ಗಮನ ಸೆಳೆಯುವ ಬಹುದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಎನ್ನುವುದೇ ಹೆಮ್ಮೆ. ಸದಾಶಿವ ಸ್ವಾಮೀಜಿ ಅವರ ಸಾನ್ನಿಧ್ಯದ ಮೇರೆಗೆ ಕಾರ್ಯಸ್ಥಳಕ್ಕೆ ಭೂಮಿ ನೀಡಿರುವ ಸಂತಸವಿದೆ
ಜಗದೇವಿ ಮಡಿವಾಳ ರೈತ ಮಹಿಳೆ ನೀಲಹಳ್ಳಿ
ದೇಶ ಹೆಮ್ಮೆಪಡುವಂತಹ ಕಾರ್ಯಕ್ರಮವು ನಮ್ಮೂರಿನಲ್ಲಿ ನಡೆಯುತ್ತಿರುವ ಖುಷಿಯಿದೆ. ಇದರಿಂದ ನಮ್ಮೂರು ಸಾಮಾಜಿಕವಾಗಿ ಪ್ರಗತಿ ಸಾಧಿಸಲಿದ್ದು ಬಹುದೊಡ್ಡ ಕಾರ್ಯಕ್ರಮಕ್ಕೆ ನಮ್ಮ ಕೊಡುಗೆ ಇರಲಿದೆ ಎಂಬ ಹೆಮ್ಮೆ ನಮಗೆ