ಗುರುವಾರ, 28 ಆಗಸ್ಟ್ 2025
×
ADVERTISEMENT
ADVERTISEMENT

ಕಲಬುರಗಿ: ನದಿಯಲ್ಲೇ 3 ಕಿ.ಮೀ. ಕಚ್ಚಾ ರಸ್ತೆ ನಿರ್ಮಾಣ

ಕಾಗಿಣಾ ನದಿ ಪಾತ್ರ, ಪಟ್ಟಾ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ: ವರದಿ ಸಲ್ಲಿಸಿದ ತನಿಖಾ ತಂಡ
Published : 24 ಜೂನ್ 2025, 4:51 IST
Last Updated : 24 ಜೂನ್ 2025, 4:51 IST
ಫಾಲೋ ಮಾಡಿ
Comments
ತನಿಖಾ ತಂಡದಿಂದ ಮೂರು ದಿನ ಸ್ಥಳ ಪರಿಶೀಲನೆ ಸ್ಟಾಕ್ ಯಾರ್ಡ್‌; 98,030 ಮೆಟ್ರಿಕ್ ಟನ್‌ ಮರಳು ದಾಸ್ತಾನು ಮಾನವಶಕ್ತಿಯಿಂದ ಅಂದಾಜಿಸಲು ಅಗದಷ್ಟು ಮರಳು ತೆಗೆದ ಕೆಆರ್‌ಐಡಿಎಲ್‌
ಗಣಿ ಇಲಾಖೆಯ ತಜ್ಞರ ವರದಿಯನ್ನು ಆಧರಿಸಿ ಸರ್ವೆ ಕಾರ್ಯ ಆರಂಭಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸ್ಟಾಕ್ ಯಾರ್ಡ್‌ ಹೊರ ತೆಗೆದ ಮರಳಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜಿಸಬೇಕು
ಅವ್ವಣ್ಣ ಮ್ಯಾಕೇರಿ ಅಕ್ರಮ ಗಣಿಗಾರಿಕೆಯ ದೂರುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT