<p><strong>ಕಲಬುರಗಿ</strong>: ಜಿಲ್ಲೆಯ ಐವರು ಕರಾಟೆ ಪಟುಗಳು ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಶಿಟೊ ರಿಯು ಕರಾಟೆ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದಾರೆ.</p>.<p>ಗಜಾನನ ಬಿಕುಲಾಲ್ (40– 50 ವರ್ಷದೊಳಗಿನವರ ವಿಭಾಗ), ದಿಲೀಪ್ ಕುಮಾರ್ ಚೌಹಾಣ (21–39 ವರ್ಷ), ಭಾಗ್ಯಶ್ರೀ ಗುರಪ್ಪ, ರಂಜಿತಾ ನಾಥನೇಲ್ ಚೌಹಾಣ (21 ವರ್ಷಕ್ಕಿಂತ ಮೇಲಿನವರ ವಿಭಾಗ), ಎಂ. ಡಿ. ಅರ್ಫಾತ್ ಬಹದ್ದೂರ್ (17 ವರ್ಷದೊಳಗಿನವರು) ಆಯ್ಕೆಯಾದವರು.</p>.<p>ಜಕಾರ್ತದಲ್ಲಿ ಸೆಪ್ಟೆಂಬರ್ 22ರಿಂದ 24ರವರೆಗೆ ಚಾಂಪಿಯನ್ಷಿಪ್ ನಡೆಯಲಿದೆ. ಕಲಬುರಗಿಯ ಜಿಲ್ಲೆಯ ಜೆನ್ ಶಿಟೊ ರಿಯು ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿದಾರ ಶಿಹಾನ್ ದಶರಥ ಧುಮ್ಮನಸೂರ, ಮೊಹಮ್ಮದ್ ಖುರ್ರಂ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಜಿಲ್ಲೆಯ ಐವರು ಕರಾಟೆ ಪಟುಗಳು ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಶಿಟೊ ರಿಯು ಕರಾಟೆ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದಾರೆ.</p>.<p>ಗಜಾನನ ಬಿಕುಲಾಲ್ (40– 50 ವರ್ಷದೊಳಗಿನವರ ವಿಭಾಗ), ದಿಲೀಪ್ ಕುಮಾರ್ ಚೌಹಾಣ (21–39 ವರ್ಷ), ಭಾಗ್ಯಶ್ರೀ ಗುರಪ್ಪ, ರಂಜಿತಾ ನಾಥನೇಲ್ ಚೌಹಾಣ (21 ವರ್ಷಕ್ಕಿಂತ ಮೇಲಿನವರ ವಿಭಾಗ), ಎಂ. ಡಿ. ಅರ್ಫಾತ್ ಬಹದ್ದೂರ್ (17 ವರ್ಷದೊಳಗಿನವರು) ಆಯ್ಕೆಯಾದವರು.</p>.<p>ಜಕಾರ್ತದಲ್ಲಿ ಸೆಪ್ಟೆಂಬರ್ 22ರಿಂದ 24ರವರೆಗೆ ಚಾಂಪಿಯನ್ಷಿಪ್ ನಡೆಯಲಿದೆ. ಕಲಬುರಗಿಯ ಜಿಲ್ಲೆಯ ಜೆನ್ ಶಿಟೊ ರಿಯು ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿದಾರ ಶಿಹಾನ್ ದಶರಥ ಧುಮ್ಮನಸೂರ, ಮೊಹಮ್ಮದ್ ಖುರ್ರಂ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>