ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ, ಯಾಕೂಬ ಮರ್ಚಂಟ, ಸುಭಾಷ ಪಂಚಾಳ, ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ಉಪಾಧ್ಯಕ್ಷೆ ಸಲೀಮಾಬೇಗಂ, ಹಾಷಮ ಖಾನ, ಗಿರೀಶ ಕಂಬಾನೂರ, ಕುಮಾರ ಚವ್ಹಾಣ, ಶರಣಗೌಡ ಪಾಟೀಲ (, ವಿಶ್ವರಾಧ್ಯ ಬಿರಾಳ, ನಾಗಣ್ಣ ರಾಂಪೂರೆ, ಕಿರಣ ಚವ್ಹಾಣ, ಕಿರಣಬಾಬು ಕೋರೆ, ಸುರೇಶ ಮೆಂಗನ, ಭರತ್ ಧನ್ನಾ, ಮುಜಾಹಿದ್ ಹುಸೇನ್, ಜಾಕೀರ, ಸೂರ್ಯಕಾಂತ ಕೋಬಾಳ ಇದ್ದರು.