ಸಮಾಜದ ಹಿರಿಯರಾದ ಭೀಮಸೇನ ಕಮಲಾಪುರಕರ್, ಚಂದ್ರಕಾಂತ ಮಂಡೋಳಿಕರ, ಸಮಾಜದ ಉಪಾಧ್ಯಕ್ಷರು ಮತ್ತು ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜೇರಟಗಿ, ಚಂದ್ರಕಾಂತ ಗೊಬ್ಬೂರಕರ್, ಹಣಮಂತಪ್ಪ ಭಾವಿಮನಿ, ಶಿವಶರಣಪ್ಪ ದೊಡ್ಡಮನಿ, ಖಜಾಂಚಿ ರಾಮಚಂದ್ರ ಗೋಳಾ, ಜಿಲ್ಲಾ ಸರ್ಜನ್ ಡಾ. ಅಂಬಾರಾಯ ಎಸ್. ರುದ್ರವಾಡಿ, ಕಾರ್ಯಕಾರಿಣಿ ಪದಾಧಿಕಾರಿಗಳು ಭಾಗವಹಿಸಿದ್ದರು.