ಅಮೂಲ್ಯ ಹಾಗೂ ಕಾಶ್ಮೀರಿ ಮೂಲದ ವಿದ್ಯಾರ್ಥಿಗಳ ಭಾವಚಿತ್ರವಿದ್ದ ಪೋಸ್ಟರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.ವೀರಶೈವ ಮಹಾಸಭಾ ಯುವ ಘಟಕ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಸಂಘಟನೆಯಶರಬಸಪ್ಪ ಅಂಬೆಸಿಂಗೆ, ರವೀಂದ್ರ ಮುತ್ತಿನ, ಮಲ್ಲಣ್ಣ ಕುಲಕರ್ಣಿ ಕೋಳಕೂರ, ಅಶೋಕ ಪಾಟೀಲ ಗೌನಳ್ಳಿ, ಶರಣು ಸಜ್ಜನ, ಡಾ.ಶಂಬು ಬಳಬಟ್ಟಿ, ಶಿವಯ್ಯ ಸ್ವಾಮಿ, ಮಂಜು ಕಾಳೆ, ಅಶ್ವಿನಕುಮಾರ ಡಿ., ಶಿವರಾಜ ಸಂಗೋಳಿ, ಶಿದ್ದರಾಜ ಬಿರಾದಾರ, ಗಿರಿಶಗೌಡ ಇನಾಮ್ದಾರ, ಮನೀಶ ಪಾಂಡೆ ಇದ್ದರು.