ಇದಕ್ಕೂ ಹೈದರಾಬಾದ್ ರಿಟೇಲ್ ಶಾಫಿ ರಿಟೇಲ್ ಲಿಮಿಟೆಡ್ ಸಂಸ್ಥಾಪಕ ದುರ್ಗೇಶ ಗುಪ್ತಾಮುನ್ನ ದಿಕ್ಸೂಚಿ ಭಾಷಣ ಮಾಡಿದರು. ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆಯ ರೋಟರಿ ಗವರ್ನರ್ ನಯನ್ ಪಾಟೀಲ, ಬೆಂಗಳೂರಿನ ಬಿಸಿನೆಸ್ ಕನ್ಸಲ್ಟಂಟ್ ಡಾ.ಎ.ಬಾಲಮುರುಗನ್, ಎಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಶಶಿಕಾಂತ ಪಾಟೀಲ, ರೋಟರಿ ಕ್ಲಬ್ನ ಮಲ್ಲಿಕಾರ್ಜುನ ಮಹಾಂತಗೋಳ, ಉಮೇಶ ಪಾಟೀಲ, ಜಗದೀಶ ಮಾಲು, ಚೇಂಬರ್ ಸದಸ್ಯರಾದ ಚನ್ನಬಸಯ್ಯ ನಂದಿಕೋಲ, ಗೋಪಾಲ ಬುಚನಳ್ಳಿ, ಆನಂದ ದಂಡೋತಿ, ಮನೀಷ್ ಜಾಜು ಇದ್ದರು.