ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಹೆಚ್ಚುವರಿ ರಾಜಧನ ವಸೂಲಿ ಕಾನೂನುಬಾಹಿರ ಕ್ರಮ: ಸ್ಟೋನ್‌ ಕ್ರಷರ್ ಮಾಲೀಕರ ಒಕ್ಕೂಟ

Mining Royalty: ರಾಜ್ಯ ಸರ್ಕಾರ ಗಣಿ ಮಾಲೀಕರಿಂದ ಹೆಚ್ಚುವರಿ ರಾಜಧನ ವಸೂಲಿ ಮಾಡುತ್ತಿರುವುದು ಖಂಡನೀಯ. ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಒಂದು ಬಾರಿ ಇತ್ಯರ್ಥ (ಓಟಿಎಸ್‌) ನಿರ್ಧಾರದ ಮೂಲಕ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸುತ್ತಿದೆ.
Last Updated 24 ಫೆಬ್ರುವರಿ 2026, 17:24 IST
ಹೆಚ್ಚುವರಿ ರಾಜಧನ ವಸೂಲಿ ಕಾನೂನುಬಾಹಿರ ಕ್ರಮ:  ಸ್ಟೋನ್‌ ಕ್ರಷರ್ ಮಾಲೀಕರ ಒಕ್ಕೂಟ

ಶಿವಮೊಗ್ಗ | ಗುಂಪು ಹಲ್ಲೆ; ವಿದ್ಯಾರ್ಥಿ ಸಾವು: 7 ಬಾಲಕರು ವಶಕ್ಕೆ

Student Murder: ಶಿವಮೊಗ್ಗ: ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಸಹಪಾಠಿ ಜೊತೆ ಗುಂಪೊಂದು ಜಗಳಕ್ಕೆ ಬಂದಾಗ ಬಿಡಿಸಲು ಹೋದ ಸಂಕೇತ್‌ (15) ಎಂಬ ಹತ್ತನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಊರಗಡೂರಿನಲ್ಲಿ ನಡೆದಿದೆ.
Last Updated 24 ಫೆಬ್ರುವರಿ 2026, 17:01 IST
ಶಿವಮೊಗ್ಗ | ಗುಂಪು ಹಲ್ಲೆ; ವಿದ್ಯಾರ್ಥಿ ಸಾವು: 7 ಬಾಲಕರು ವಶಕ್ಕೆ

ಧಾರವಾಡ | ನೇಮಕಾತಿಗಾಗಿ ಭುಗಿಲೆದ್ದ ಆಕ್ರೋಶ: ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

Government Job Vacancy: ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು
Last Updated 24 ಫೆಬ್ರುವರಿ 2026, 16:55 IST
ಧಾರವಾಡ | ನೇಮಕಾತಿಗಾಗಿ ಭುಗಿಲೆದ್ದ ಆಕ್ರೋಶ: ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

ಒಳಮೀಸಲಾತಿ ಕುರಿತು ಸರ್ಕಾರದಿಂದ ಎಡವಟ್ಟು ನಿರ್ಧಾರ: ಗೋವಿಂದ ಕಾರಜೋಳ

Govind Karjol: ಒಳಮೀಸಲಾತಿ ಅನುಷ್ಠಾನದಲ್ಲಿ ಕಾಂಗ್ರೆಸ್‌ ಸರ್ಕಾರ ವಿಳಂಬ ಮಾಡುತ್ತಿದೆ ಮತ್ತು ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಗಾಳಿಗೆ ತೂರಿದೆ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
Last Updated 24 ಫೆಬ್ರುವರಿ 2026, 16:22 IST
ಒಳಮೀಸಲಾತಿ ಕುರಿತು ಸರ್ಕಾರದಿಂದ ಎಡವಟ್ಟು ನಿರ್ಧಾರ: ಗೋವಿಂದ ಕಾರಜೋಳ

ಚುನಾವಣೆ ವೇಳೆ ನೇಮಕಾತಿ ಕುರಿತು ರಾಹುಲ್‌ ನೀಡಿದ್ದ ಭರವಸೆ ಏನಾಯ್ತು?: ವಿಜಯೇಂದ್ರ

BJP vs Congress: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2.85 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ರಾಹುಲ್‌ ಗಾಂಧಿ ನೀಡಿದ್ದ ಭರವಸೆ ಏನಾಯ್ತು ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 16:18 IST
ಚುನಾವಣೆ ವೇಳೆ ನೇಮಕಾತಿ ಕುರಿತು ರಾಹುಲ್‌ ನೀಡಿದ್ದ ಭರವಸೆ ಏನಾಯ್ತು?: ವಿಜಯೇಂದ್ರ

200 ಎಕರೆಯಲ್ಲಿ ರಕ್ಷಣಾ ಎಲೆಕ್ಟ್ರಾನಿಕ್ಸ್ ಪಾರ್ಕ್: ಎಂ.ಬಿ. ಪಾಟೀಲ

MB Patil: ಕರ್ನಾಟಕವನ್ನು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ರಾಜಧಾನಿ ಮಾಡಲು 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಸ್ಥಾಪಿಸಲು ವಿಷನ್ ಗ್ರೂಪ್‌ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2026, 16:13 IST
200 ಎಕರೆಯಲ್ಲಿ ರಕ್ಷಣಾ ಎಲೆಕ್ಟ್ರಾನಿಕ್ಸ್ ಪಾರ್ಕ್: ಎಂ.ಬಿ. ಪಾಟೀಲ

ಕ್ವಾಂಟಮ್‌ ತಂತ್ರಜ್ಞಾನದ ಅಭಿವೃದ್ದಿಗೆ ಸಹಕಾರ ಅಗತ್ಯ: ಸಚಿವ ಎನ್.ಎಸ್. ಬೋಸರಾಜು

NS Boseraju: ಬ್ರಿಕ್ಸ್ ರಾಷ್ಟ್ರಗಳು ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ದಿಗೆ ಪರಸ್ಪರ ಸಹಕಾರಕ್ಕೆ ಮುಂದಾಗಬೇಕು ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಬ್ರೆಜಿಲ್ ಸಚಿವೆ ಎಸ್ತರ್ ಡ್ವೆಕ್ ನೇತೃತ್ವದ ನಿಯೋಗದ ಜೊತೆ ಸಭೆ ನಡೆಸಿದರು.
Last Updated 24 ಫೆಬ್ರುವರಿ 2026, 16:09 IST
ಕ್ವಾಂಟಮ್‌ ತಂತ್ರಜ್ಞಾನದ ಅಭಿವೃದ್ದಿಗೆ ಸಹಕಾರ ಅಗತ್ಯ: ಸಚಿವ ಎನ್.ಎಸ್. ಬೋಸರಾಜು
ADVERTISEMENT

ಓಎಂಸಿ ಗಣಿ ಅಕ್ರಮ: ಗಡಿ ಗುರುತಿಗೆ ಮತ್ತೆ ಆರು ವಾರಗಳ ಅವಕಾಶ ನೀಡಿದ ಸುಪ್ರೀಂ

OMC Mining Case: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಗೆ ಮತ್ತೆ ಆರು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದೆ. ಸಮಿತಿಯು ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ ಎಂದು ತಿಳಿಸಿದೆ.
Last Updated 24 ಫೆಬ್ರುವರಿ 2026, 16:08 IST
ಓಎಂಸಿ ಗಣಿ ಅಕ್ರಮ: ಗಡಿ ಗುರುತಿಗೆ ಮತ್ತೆ ಆರು ವಾರಗಳ ಅವಕಾಶ ನೀಡಿದ ಸುಪ್ರೀಂ

ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಮಹದೇವಪ್ಪಗೆ ಮಾಹಿತಿಯಿದೆ: ಡಿಕೆಶಿ ವ್ಯಂಗ್ಯ

DK Shivakumar: ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವ ಎಚ್‌.ಸಿ. ಮಹದೇವಪ್ಪ ಅವರೇ ಹೈಕಮಾಂಡ್‌ ಆಗಿರುವುದರಿಂದ ಅವರಿಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
Last Updated 24 ಫೆಬ್ರುವರಿ 2026, 15:42 IST
ಸಿ.ಎಂ ಬದಲಾವಣೆ ವಿಚಾರದ ಬಗ್ಗೆ ಮಹದೇವಪ್ಪಗೆ ಮಾಹಿತಿಯಿದೆ: ಡಿಕೆಶಿ ವ್ಯಂಗ್ಯ

ಸಿಇಟಿ: ಅರ್ಜಿ ತಿದ್ದುಪಡಿಗೆ ಮಾರ್ಚ್ 30ರವರೆಗೆ ಅವಕಾಶ

CET Application Edit: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಿಇಟಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿನ ಲೋಪಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮಾರ್ಚ್‌ 30ರವರೆಗೆ ಅವಕಾಶ ನೀಡಲಾಗಿದೆ.
Last Updated 24 ಫೆಬ್ರುವರಿ 2026, 15:41 IST
ಸಿಇಟಿ: ಅರ್ಜಿ ತಿದ್ದುಪಡಿಗೆ ಮಾರ್ಚ್ 30ರವರೆಗೆ ಅವಕಾಶ
ADVERTISEMENT
ADVERTISEMENT
ADVERTISEMENT