ಸಿಮೆಂಟ್ ಬಳಸಿ ಕಾಮಗಾರಿ ಮಾಡಿಸುತ್ತಿದ್ದರಿಂದ ನೀರಿನಿಂದ ನಿಗದಿತ ರೀತಿಯಲ್ಲಿ ಕ್ಯೂರಿಂಗ್ ಮಾಡಬೇಕು. ಆದರೆ, ಗುತ್ತಿಗೆದಾರ ಚರಂಡಿ, ಪಾದಚಾರಿ, ಡಿವೈಡರ್ ಕಾಮ ಗಾರಿಗೆ ಸರಿಯಾಗಿ ನೀರಿನ ಕ್ಯೂರಿಂಗ್ ಮಾಡಿಸುತ್ತಿಲ್ಲ. ಅಧಿಕಾರಿ ಮತ್ತು ಗುತ್ತಿಗೆದಾರ ಇಬ್ಬರೂ ಸೇರಿ ಕಾಮಗಾರಿಯ ಸ್ವರೂಪವನ್ನೇ ಬದಲಾಯಿಸಿದ್ದಾರೆ. ಹಿರಿಯ ಅಧಿಕಾರಿಗಳು, ಜನಪ್ರತಿ ನಿಧಿಗಳು ಇದನ್ನು ಕೂಡಲೇ ಸರಿಪಡಿ
ಸಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.