ಈಗಾಗಲೇ ಕಾರ್ಖಾನೆ ವತಿಯಿಂದ ಉಚಿತವಾಗಿ 4 ಸಾವಿರ ಲೀಟರ್ ಸ್ಯಾನಿಟೈಜರ್ ಮಾಡಿಕೊಡಲು ಒಪ್ಪಿಕೊಂಡಿದೆ. ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳಿಗೆ 1200 ಲೀಟರ್ ಸ್ಯಾನಿಟೈಸರ್ ಹಸ್ತಾತರಿಸಲಾಗಿದ್ದು, ಕೊರೊನಾ ಸೋಮಕಿನ ವಿರುದ್ಧದ ಜಿಲ್ಲಾಡಳಿತದ ಹೋರಾಟದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯೂ ಕೂಡ ಭಾಗಿಯಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಹೇಳಿದರು.