ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಕುಂಡ್ಯೊಳಂಡ ರಮೇಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕುಂಡ್ಯೋಳಂಡ ಸುಬ್ಬಯ್ಯ, ಕೇಟೋಳಿರ ಎಸ್.ಕುಟ್ಟಪ್ಪ, ಬೊಟ್ಟೋಳಂಡ ಡಾಲು ಸೋಮಯ್ಯ, ಅಪ್ಪಚ್ಚಿರ ಸುರೇಶ್ ಬೆಳ್ಯಪ್ಪ, ಕನ್ನಂಬೀರ ಚೆಂಗಪ್ಪ, ಕುಂಬಾರರ ಶಂಕರ, ಕಲಿಯಂಡ ಡಾಲು ಕಾಳಪ್ಪ, ಕಾಂಡಂಡ ಸುಬ್ಬಯ್ಯ ಉಪಸ್ಥಿತರಿದ್ದರು.