ನಬಾರ್ಡ್ನ ಜಿಲ್ಲಾ ವ್ಯವಸ್ಥಾಪಕ ರಾಮನ್ ಜಗದೀಶನ್ ಮಾತನಾಡಿ ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ದೊಡ್ಡದು ಎಂದರು. ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಜಗದೀಶರಾವ್ ಮಾತನಾಡಿದರು. ಆರ್.ಬಿ. ಪಾಟೀಲ, ಸಿ.ಬಿ. ಪಾಟೀಲ, ಸಿ.ಎಸ್. ಪಾಟೀಲ, ಬಿ.ಎಸ್. ರಾಯನಗೌಡ್ರ, ಎಸ್.ಸಿ. ಹರ್ತಿ, ಡಿ.ಎಚ್. ಕರಿಗೌಡ್ರ, ಸಿದ್ದನಗೌಡ ಸಂಗನಗೌಡ್ರ, ಎನ್.ಎಫ್. ಪಾಟೀಲ, ಆರ್.ಬಿ. ಕುಂದಗೋಳ, ಎಂ.ನಟರಾಜನ್, ಶ್ರೀಕಾಂತರೆಡ್ಡಿ, ಶಿವ ಶಂಕರ, ಕುಮಾರ ಮಠಪತಿ, ಕಲ್ಮೇಶ ಮಠಪತಿ, ರವಿ ದಿಡ್ಡಿಮನಿ ಇದ್ದರು. ಯಳವತ್ತಿ ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕ ಕೆ.ಎಸ್. ಕೊಡ್ಲಿವಾಡ ಸ್ವಾಗತಿಸಿದರು. ಎಲ್.ಬಿ. ಪಾಟೀಲ ನಿರೂಪಿಸಿದರು. ಎನ್.ನಾಗೇಂದ್ರಬಾಬು ವಂದಿಸಿದರು.