ಗುರುವಾರ, 25 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಚೀನಾದಿಂದ ಪಾಕಿಸ್ತಾನಕ್ಕೆ 20 ಯುದ್ಧ ವಿಮಾನ ಪೂರೈಕೆ: ಪೆಂಟಗನ್‌ ವರದಿ

China Military Export: ನ್ಯೂ ಡೆಲ್ಲಿ: ಚೀನಾ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ನಾಲ್ಕನೇ ತಲೆಮಾರಿನ 20 ‘ಜೆ–10ಸಿ’ ಯುದ್ಧ ವಿಮಾನಗಳನ್ನು ಪೂರೈಸಿದೆ. ಉಭಯ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಮುಂದಿನ ದಿನಗಳಲ್ಲಿ ಇದೇ...
Last Updated 25 ಡಿಸೆಂಬರ್ 2025, 16:14 IST
ಚೀನಾದಿಂದ ಪಾಕಿಸ್ತಾನಕ್ಕೆ 20 ಯುದ್ಧ ವಿಮಾನ ಪೂರೈಕೆ: ಪೆಂಟಗನ್‌ ವರದಿ

ವಾಜಪೇಯಿ ಜನ್ಮದಿನ; ದೆಹಲಿಯಲ್ಲಿ 45 ಅಟಲ್‌ ಕ್ಯಾಂಟೀನ್‌ಗಳಿಗೆ ಚಾಲನೆ: ₹5ಕ್ಕೆ ಊಟ

45 ಕ್ಯಾಂಟೀನ್‌ಗಳಿಗೆ ಚಾಲನೆ * ಶೀಘ್ರವೇ ಇನ್ನೂ 55 ಕ್ಯಾಂಟೀನ್‌ಗಳು ಆರಂಭ
Last Updated 25 ಡಿಸೆಂಬರ್ 2025, 16:02 IST
ವಾಜಪೇಯಿ ಜನ್ಮದಿನ; ದೆಹಲಿಯಲ್ಲಿ 45 ಅಟಲ್‌ ಕ್ಯಾಂಟೀನ್‌ಗಳಿಗೆ ಚಾಲನೆ: ₹5ಕ್ಕೆ ಊಟ

ಉನ್ನಾವೊ ಪ್ರಕರಣ; ಸೆಂಗರ್‌ ಶಿಕ್ಷೆ ಅಮಾನತು: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

Unnao Rape Case: ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ ಅನುಭವಿಸುತ್ತಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
Last Updated 25 ಡಿಸೆಂಬರ್ 2025, 15:50 IST
ಉನ್ನಾವೊ ಪ್ರಕರಣ; ಸೆಂಗರ್‌ ಶಿಕ್ಷೆ ಅಮಾನತು: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

ಪುಣೆ | ಅಲ್ ಖೈದಾ ಜತೆ ಸಂಪರ್ಕ: ಮತ್ತೆ ಎಟಿಎಸ್‌ ವಶಕ್ಕೆ ಜುಬೇರ್

Al-Qaeda Links Pune: ಪುಣೆ: ಅಲ್ ಖೈದಾ ಜತೆ ಸಂಪರ್ಕ ಹೊಂದಿದ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಎರಡು ತಿಂಗಳ ಹಿಂದೆ ಬಂಧಿಸಲ್ಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಜುಬೇರ್ ಹಂಗರ್ಗೇಕರ್ ಅವರನ್ನು ಮಹಾರಾಷ್ಟ್ರ ಎಟಿಎಸ್ ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ.
Last Updated 25 ಡಿಸೆಂಬರ್ 2025, 15:45 IST
ಪುಣೆ | ಅಲ್ ಖೈದಾ ಜತೆ ಸಂಪರ್ಕ: ಮತ್ತೆ ಎಟಿಎಸ್‌ ವಶಕ್ಕೆ ಜುಬೇರ್

ಸಂತಾಲಿ ಭಾಷೆಯ ಭಾರತ ಸಂವಿಧಾನ ಬಿಡುಗಡೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Ol Chiki Script: ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಲಿ ಭಾಷೆಯಲ್ಲಿ ಭಾರತ ಸಂವಿಧಾನವನ್ನು ಗುರುವಾರ ಬಿಡುಗಡೆ ಮಾಡಿದರು. ‘ಭಾರತೀಯ ಸಂವಿಧಾನವು ಸಂತಾಲಿ ಭಾಷೆಯಲ್ಲಿ ಲಭ್ಯವಿರುವುದು.
Last Updated 25 ಡಿಸೆಂಬರ್ 2025, 15:41 IST
ಸಂತಾಲಿ ಭಾಷೆಯ ಭಾರತ ಸಂವಿಧಾನ ಬಿಡುಗಡೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಒಂದು ಕುಟುಂಬ ಹಲವು ವರ್ಷಗಳ ಕಾಲ ದೇಶವನ್ನು ಒತ್ತೆ ಇರಿಸಿಕೊಂಡಿತ್ತು: ಮೋದಿ ಆರೋಪ

ನೆಹರೂ– ಗಾಂಧಿ ಪರಿವಾರದ ವಿರುದ್ಧ ಪ್ರಧಾನಿ ವಾಗ್ದಾಳಿ
Last Updated 25 ಡಿಸೆಂಬರ್ 2025, 15:38 IST
ಒಂದು ಕುಟುಂಬ ಹಲವು ವರ್ಷಗಳ ಕಾಲ ದೇಶವನ್ನು ಒತ್ತೆ ಇರಿಸಿಕೊಂಡಿತ್ತು: ಮೋದಿ ಆರೋಪ

ನಶಿಸುತ್ತಿದೆ ಬನಾರಸ್‌ನ ಮೂಲಸೌಂದರ್ಯ: ಖ್ಯಾತ ಲೇಖಕ ಕಾಶೀನಾಥ ಸಿಂಗ್‌ ಬೇಸರ

Kashinath Singh Interview: ವಾರಾಣಸಿ: ‘ಭಾರತದ ಶಾಸ್ತ್ರೀಯ ಕಲೆಗಳ ಕಲಿಕೆಗೆ, ದೈವಿಕ ಜ್ಞಾನಾರ್ಜನೆಗೆ, ಪರಂಪ‍ರೆಗೆ ಹೆಸರುವಾಸಿಯಾಗಿದ್ದ ವಾರಾಣಸಿಯು ಈಗ ಪ್ರೇಕ್ಷಣೀಯ ಸ್ಥಳವಾಗಿ ಬದಲಾಗಿಹೋಗಿದೆ. ಅದರ ಮೂಲ ಸೌಂದರ್ಯ ನಶಿಸಿಹೋಗುತ್ತಿದೆ’ ಎಂದು ಖ್ಯಾತ ಹಿಂದಿ ಲೇಖಕ.
Last Updated 25 ಡಿಸೆಂಬರ್ 2025, 15:35 IST
ನಶಿಸುತ್ತಿದೆ ಬನಾರಸ್‌ನ ಮೂಲಸೌಂದರ್ಯ: ಖ್ಯಾತ ಲೇಖಕ ಕಾಶೀನಾಥ ಸಿಂಗ್‌ ಬೇಸರ
ADVERTISEMENT

ಮೇಕ್‌ ಇನ್‌ ಇಂಡಿಯಾ ಒಪ್ಪಿಕೊಂಡಿದ್ದಕ್ಕೆ ರಾಹುಲ್‌ಗೆ ಧನ್ಯವಾದ ಹೇಳಿದ ವೈಷ್ಣವ್

Ashwini Vaishnaw on Rahul Gandhi: ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌–ಇನ್‌–ಇಂಡಿಯಾ’ ಕಾರ್ಯಕ್ರಮದ ಯಶಸ್ಸನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.
Last Updated 25 ಡಿಸೆಂಬರ್ 2025, 15:34 IST
ಮೇಕ್‌ ಇನ್‌ ಇಂಡಿಯಾ ಒಪ್ಪಿಕೊಂಡಿದ್ದಕ್ಕೆ ರಾಹುಲ್‌ಗೆ ಧನ್ಯವಾದ ಹೇಳಿದ ವೈಷ್ಣವ್

ತಮಿಳುನಾಡು: ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ: ಸ್ಟಾಲಿನ್‌

Minority Rights Protection: ಚೆನ್ನೈ: ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ. ಸಮಾಜವನ್ನು ವಿಭಜಿಸುವ ಗಲಭೆಕೋರರನ್ನು ನಿಗ್ರಹಿಸುವ ತುರ್ತು ಕರ್ತವ್ಯವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಗುರುವಾರ ಹೇಳಿದ್ದಾರೆ.
Last Updated 25 ಡಿಸೆಂಬರ್ 2025, 15:30 IST
ತಮಿಳುನಾಡು: ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ: ಸ್ಟಾಲಿನ್‌

ಕಾನ್ಪುರ: ಮೂವರು ರೋಹಿಂಗ್ಯ ವಲಸಿಗರ ಬಂಧನ

Illegal Immigrants: ಕಾನ್ಪುರ (ಉತ್ತರ ಪ್ರದೇಶ): ಅಕ್ರಮವಾಗಿ ಭಾರತ ಪ್ರವೇಶಿಸಿರುವ ಆರೋಪದಲ್ಲಿ ಮೂವರು ರೋಹಿಂಗ್ಯಾ ವಲಸಿಗರನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಕಾನ್ಪುರದ ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
Last Updated 25 ಡಿಸೆಂಬರ್ 2025, 15:29 IST
ಕಾನ್ಪುರ: ಮೂವರು ರೋಹಿಂಗ್ಯ ವಲಸಿಗರ ಬಂಧನ
ADVERTISEMENT
ADVERTISEMENT
ADVERTISEMENT