‘ವಿಶ್ವನಾಥ್ ಮುಂದಿನ ನಡೆ ಕಾಂಗ್ರೆಸ್ ಕಡೆಗಾ’ ಎಂಬ ಪ್ರಶ್ನೆಗೆ ಅವರು ನಗುತ್ತಲೇ ಪ್ರತಿಕ್ರಿಯಿಸಿ, ‘ಯಾರಿಗೆ ಗೊತ್ತು ಸಂಜೆ ವೇಳೆಗೆ ಮಳೆ ಬಂದು ವಾತಾವರಣವೇ ಬದಲಾಗಬಹುದು. ಒತ್ತಾಯ ಬಂದರೆ ಕಾಂಗ್ರೆಸ್ಗೂ ಹೋಗಬಹುದು. ಹೀಗೇ ಆಗಬೇಕು, ಹಾಗೇ ಆಗಬೇಕು ಎಂಬ ನಿರ್ಣಯಗಳು ರಾಜಕಾರಣದಲ್ಲಿಲ್ಲ. ಮತಕ್ಕಾಗಿ ಏನನ್ನಾರೂ ಮಾಡಬಹುದು ಎಂಬಂತಾಗಿದೆ’ ಎಂದರು.