ತಾಲ್ಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಪ್ರಮುಖರಾದ ಎಸ್.ಸಿ.ಶರತ್ ಶೇಖರ್, ರಾಜಮ್ಮರುದ್ರಯ್ಯ, ಎಚ್.ಬಿ.ಜಯಮ್ಮ, ಹನೀಫ್, ಬ್ಯಾಡಗೊಟ್ಟದ ಅಬ್ಬಾಸ್, ಶಿಕ್ಷಕ ಜಯಕುಮಾರ್, ದೊಡ್ಡಳ್ಳಿ ಗ್ರಾಮದ ಡಿ.ಜೆ.ಈರಪ್ಪ, ಆಟೊ ಚಾಲಕರ ಸಂಘದ ಅಧ್ಯಕ್ಷ ದಿನೇಶ್, ರಂಗಸ್ವಾಮಿ, ಮಹಮ್ಮದ್ ಪಾಶ, ಜಗನ್ ಪಾಲ್ ಮತ್ತಿತರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.