‘ಮನುಷ್ಯರಲ್ಲಿ ಸ್ವಾರ್ಥ, ಅಸಮಾನತೆ, ಕೀಳರಿಮೆ ಗುಣಗಳನ್ನು ಮನಗಂಡು ಅವುಗಳನ್ನು ಹೋಗಲಾಡಿಸಿ ಉತ್ತಮ ಸಮಾಜ ರೂಪಿಸಲು ವೇಮನ ವಿಚಾರಗಳು ಪೂರಕವಾಗಿವೆ. ವೇಮನ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ತತ್ವಜ್ಞಾನಿ, ದಾರ್ಶನಿಕರಾಗಿದ್ದರು. ಸಮಾಜ ಸುಧಾರಣೆಗೆ ಶ್ರಮಿಸಿದ ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.