ಪಣ ತೊಟ್ಟಿದ್ದೇವೆ: ‘ನಾಮಪತ್ರ ಸಲ್ಲಿಕೆ ವೇಳೆ ಇಬ್ಬರು ಶಾಸಕರು ಹಾಜರಿದ್ದರು. ಉಳಿದ ಶಾಸಕರು ಸದ್ಯದಲ್ಲೇ ನನ್ನೊಂದಿಗೆ ಬರುತ್ತಾರೆ. ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟವು ಇಟ್ಟಾಗಿ ಸೀಟು ಹಂಚಿಕೆ ಮಾಡಿಕೊಂಡಿದ್ದು, ಕೋಮುವಾದಿ ಬಿಜೆಪಿಯನ್ನು 28 ಕ್ಷೇತ್ರಗಳಲ್ಲೂ ಮಣಿಸಲು ಪಣ ತೊಟ್ಟಿದ್ದೇವೆ’ ಎಂದು ವಿವರಿಸಿದರು.