ಈಚೆಗೆ ಪಾರಾಂಡಹಳ್ಳಿಯ ಬಾರ್ನಲ್ಲಿ ಮಹೇಶ್ ಮತ್ತು ವಿನೀತ್ ಎಂಬುವರ ನಡುವೆ ಬೈಕ್ ಹೊರ ತೆಗೆಯುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ನಂತರ ಗಣೇಶ್ ಪುರಂನಲ್ಲಿ ಮಹೇಶ್ನನ್ನು ನೋಡಿದ ವಿನೀತ್, ನನ್ನ ಮೇಲೆ ಅವಾಜ್ ಹಾಕುತ್ತೀಯ ಎಂದು ಕೋಪಗೊಂಡು ರೇಜರ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.