ಜನರ ನೆಮ್ಮದಿಗಾಗಿ, ವಿದ್ಯಾರ್ಥಿಗಳ, ಕಾರ್ಮಿಕರ, ರೋಗಿಗಳ, ವೃದ್ಧರ ಹಕ್ಕು ರಕ್ಷಣೆಯು ನ್ಯಾಯಾಲಯದ ಆಶಯವಾಗಿದ್ದು, ಜಿಲ್ಲಾಡಳಿತ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ರಾಜ್ಯ ಸಮಿತಿ ನಿರ್ಣಯದಂತೆ ಜಿಲ್ಲೆಯ ಮಠ, ಮಂದಿರಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ ಸಂಜೆ 6ರವರೆಗೆ ಧ್ವನಿವರ್ಧಕದ ಮೂಲಕ ಭಜನೆ, ಮಂತ್ರ, ವಚನ ಪಠಿಸುತ್ತೇವೆ ಎಂದು ತಿಳಿಸಿದ್ದಾರೆ.