‘ಇಡಿ ದೇಶಕ್ಕೆ ಒಂದು ಬಾವುಟವಾದರೆ ಜಮ್ಮು ಕಾಶ್ಮೀರಕ್ಕೆ ಒಂದು ಬಾವುಟವಿತ್ತು. ಆದರೀಗ ಇಡೀ ದೇಶಕ್ಕೆ ಒಂದೇ ಬಾವುಟವಿತ್ತು. ಅಲ್ಲಿನ ಭಯೋತ್ಪಾದನೆ, ಉಗ್ರಗಾಮಿಗಳ ಹಾವಳಿ ಹೆಚ್ಚಾಗಿತ್ತು, ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸಲು ಅಗುತ್ತಿರಲಿಲ್ಲ, ಬೇರೆ ಕಡೆಯಿಂದ ಹೋದವರು ವಾಸ ಮಾಡಲು ಅವಕಾಶ ಇರಲಿಲ್ಲ. ಈಗ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದಂತಾಗಿದೆ’ ಎಂದು ಸಂತಸವ್ಯಕ್ತಪಡಿಸಿದರು.