ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ವಿ.ಆದಿನಾರಾಯಣ , ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್. ಆರ್. ರಾಜೇಂದ್ರಗೌಡ, ಗುಜ್ಜನಹಳ್ಳಿ ಮಂಜುನಾಥ್, ಉಮಾಶಂಕರ್, ಮಂಡಿಕಲ್ ಜಗದೀಶ್, ಚೌಡಪ್ಪ , ರಾಜಣ್ಣ , ರವಿ, ಮಂಡಿಕಲ್ ಮಂಜುನಾಥ್, ಉತ್ತನೂರು ಸುಬ್ರಮಣಿ, ಮುನಿವೆಂಕಟಪ್ಪ, ಕೆ.ವಿ.ವೆಂಕಟರಮಣಪ್ಪ ಭಾಗವಹಿಸಿದ್ದರು.