ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ. ನೀಲಕಂಠೇಗೌಡ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್. ರಾಜೇಂದ್ರಗೌಡ, ಮುಖಂಡ ಉತ್ತನೂರು ಶ್ರೀನಿವಾಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ಸಮಾಜ ಸೇವಕ ಸಿದ್ದನಹಳ್ಳಿ ವಿ. ಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಮುರಳಿ, ರೋಷನ್ ಜಮೀರ್ ಖಾನ್(ಆಲ್ಲು), ನಗರಸಭೆ ಸದಸ್ಯ ಮೊಹಮ್ಮದ್ ಜಬೀ ಉಲ್ಲಾ, ಅಮಾನ್ ಉಲ್ಲಾ, ಅಕ್ಮಲ್ ಬೇಗ್, ವಾಜಿದ್, ಗರಡಿ ಶಂಕರಪ್ಪ, ಮುನಿಆಂಜನಪ್ಪ, ಶ್ರೀನಿವಾಸ್, ಕಾರ್ ಶ್ರೀನಿವಾಸ್, ಚನ್ನಾಪುರ ವೆಂಕಟೇಶ್ ಗೌಡ ಹಾಜರಿದ್ದರು.