‘ಮಾಜಿ ಶಾಸಕ ಆಗಿರೋದರಿಂದ ತೊಡೆ ತಟ್ಟುವ ಶಕ್ತಿ ನನಗಿಲ್ಲ. ಈಗ ಮಾತನಾಡಿದರೂ ಪ್ರಯೋಜನವಿಲ್ಲ. ಆದರೆ ಇನ್ನು ತಪ್ಪು ಮಾಡಲು ಹೋಗಬೇಡಿ ಎಂದು ಶಾಸಕ ಶ್ರೀನಿವಾಸಗೌಡರಿಗೆ ಕಿವಿ ಮಾತು ಹೇಳಿದ, ಅವರು ನನ್ನದೇ ತಪ್ಪಿನಿಂದ ಸೋತಿದ್ದೇನೆ, ಅದರೂ ಜನ ಕೈಬಿಟ್ಟಿಲ್ಲ, ಮುಂದಿನ ಚುನಾವಣೆಯಲ್ಲಿ ೫೦ ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ತಿನಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.