ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ಕೆ.ಎಂ.ಚೌಡಪ್ಪ, ಸದಸ್ಯರಾದ ಎನ್.ಮುನಿವೆಂಕಟೇಗೌಡ, ಶ್ರೀನಿವಾಸಮೂರ್ತಿ, ಜಿ.ಎಸ್.ಚಂದ್ರಶೇಖರ್, ಷಬ್ಬೀರ್ ಅಹ್ಮದ್, ಎಸ್.ಲಕ್ಷ್ಮಣಬಾಬು, ಲಿಂಗಶೆಟ್ಟಿ, ವೇಣುಗೋಪಾಲ್, ನಾರಾಯಣ ಮೂರ್ತಿ, ಎನ್.ಎಸ್.ಮೂರ್ತಿ, ರಮೇಶ್, ಸೋಮಶೇಖರ್, ಯಮನೂರು ನಾಗರಾಜ್, ಬಾಬು, ಕೆ.ವಿ.ನಾಗರಾಜ್, ವೆಂಕಟೇಶ್, ಸೂರ್ಯನಾರಾಯಣ, ಮುರಳಿ, ಕಿಶೋರ್ ಕುಮಾರ್, ಉಪೇಂದ್ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.