ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೋಡಲ್ ಅಧಿಕಾರಿ (ದೇಸಿ) ಡಾ. ಎಂ. ಗೋಪಾಲ, ಇಲ್ಲಿನ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ. ನಾಗೇಶ, ಜಂಟಿ ನಿರ್ದೇಶಕ ಸದಾಶಿವ ವಿ., ರಾಯಚೂರು ಕೃಷಿ ವಿ.ವಿ. ವ್ಯವಸ್ಥಾಪನಾ ಮಂಡಳಿ ಸದಸ್ಯ ಜಿ. ಶ್ರೀಧರ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಂಕರಪ್ಪ ಚೌಡಿ, ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ವೀರಣ್ಣ ಕೆ. ಕಮತರ, ಕೃಷಿ ವಿಸ್ತರಣಾ ಕೇಂದ್ರದ ನೋಡಲ್ ಅಧಿಕಾರಿ (ದೇಸಿ ಕಾರ್ಯಕ್ರಮ) ಡಾ. ಎಂ.ಬಿ. ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.